ಪೋಸ್ಟ್‌ಗಳು

CONSTITUTION ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
ಇಮೇಜ್
    ಸಂವಿಧಾನದ ದಿನದಂದು, ಮೋದಿ ಸರ್ಕಾರವು ಅಂಬೇಡ್ಕರ್ ಮೇಲೆ ಆರ್ ಎಸ್ ಎಸ್ಸಿನ  ಸೇಡು ತೀರಿಸಿಕೊಳ್ಳುತ್ತಿದೆ   ಬರೆದವರು : ಕವಿತಾ ಕೃಷ್ಣನ್ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ ರ್ತೆ ‘ದಿ ವಯರ್’ ನಲ್ಲಿ ಪ್ರಕಟಿತ 'ಭಾರತ: ಪ್ರಜಾಪ್ರಭುತ್ವದ ತಾಯಿ' ಎಂಬ ಪರಿಕಲ್ಪನೆಯ ಟಿಪ್ಪಣಿಯು ಭಾರತೀಯ ಸಂವಿಧಾನದ ನಿಜವಾದ ಸ್ಫೂರ್ತಿ ಮತ್ತು ತತ್ವಗಳನ್ನು ಸಂಪೂರ್ಣವಾಗಿ ಅಳಿಸಿಹಾಕುತ್ತದೆ. ಬದಲಾಗಿ, ಇದು ಬಹಿರಂಗವಾಗಿ ಹಿಂದೂ ಪ್ರಾಬಲ್ಯದ ನಿರೂಪಣೆಯನ್ನು ಧೈರ್ಯದಿಂದ ತಳ್ಳುತ್ತದೆ. ಸರ್ಕಾರದ ರಿ ಜಿ ನರೇಂದ್ರ ಮೋದಿ ಸರ್ಕಾರವು ಈ ವರ್ಷ ಸಂವಿಧಾನ ದಿನವನ್ನು (ನವೆಂಬರ್ 26) “ ಭಾರತ: ಲೋಕತಂತ್ರ ಕಿ ಜನನಿ (ಭಾರತ: ಪ್ರಜಾಪ್ರಭುತ್ವದ ತಾಯಿ)” ವಿಷಯದ ಮೇಲೆ ಕಾರ್ಯಕ್ರಮಗಳೊಂದಿಗೆ ಆಚರಿಸಲು ಕರೆ ನೀಡಿದೆ. Indian Council of Hisorical Research (ICHR - ಭಾರತದ ಐತಿಹಾಸಿಕ ಸ೦ಶೋಧನೆಯ ಮ೦ಡಳಿ) ಈ ಬಗ್ಗೆ ಸಿದ್ಧಪಡಿಸಿದ ಪರಿಕಲ್ಪನೆಯ ಟಿಪ್ಪಣಿಯನ್ನು ಸರ್ಕಾರಿ ಆದೇಶದ (GO) ಜೊತೆಗೆ ಪ್ರಸಾರ ಮಾಡಲಾಗಿದೆ, ಅದರ ಪಠ್ಯವು ಭಾರತೀಯ ಸಂವಿಧಾನದ ನಿಜವಾದ ಸ್ಫೂರ್ತಿ ಮತ್ತು ತತ್ವಗಳನ್ನು ಸಂಪೂರ್ಣವಾಗಿ ಅಳಿಸುತ್ತದೆ. ಬದಲಾಗಿ, ಇದು ಬಹಿರಂಗವಾಗಿ ಹಿಂದೂ ಪ್ರಾಬಲ್ಯದ ನಿರೂಪಣೆಯನ್ನು ಧೈರ್ಯದಿಂದ ತಳ್ಳುತ್ತದೆ. ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ನವೆಂಬರ್ 26, 1949 ರಂದು ಕರಡು ಸಂವಿಧಾನವ...
ಇಮೇಜ್
  ಪುಸ್ತಕ ವಿಮರ್ಶೆ:   ನೀಲಕಂಠನ್ ಆರ್‌ಎಸ್: South vs North: The Great Divide ‘ಉತ್ತರದ ವಿರುಧ್ಧ ದಕ್ಷಿಣ:ವಿಸ್ತಾರ ವಿಭಾಗ’ . ಒ೦ದೇ ಬುಟ್ಟಿ. ಬೇರೆ ಬೇರೆ ಫಲಗಳು     ವಿಮರ್ಶಕರು : ವೆಂಕಟರಾಘವನ್ ಶ್ರೀನಿವಾಸನ್   ದಿ ಹಿ೦ದು   ೨೮ ಅಕ್ಟೋಬರ್ ೨೦೨೨ ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಮೊದಲ ಭಾಗವು ಆರೋಗ್ಯ, ಶಿಕ್ಷಣ ಮತ್ತು ಅ   ದಿ ಹಿ೦ದು ಭಿವೃದ್ಧಿಯ ಮಾನದಂಡಗಳ ವಿಷಯದಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ತೆಗೆದುಕೊಳ್ಳುತ್ತದೆ. ಆರ್ಥಿಕ ನಿರೀಕ್ಷೆಗಳು. ಎಲ್ಲಾ ಸೂಚ್ಯಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ದಕ್ಷಿಣದ ರಾಜ್ಯಗಳಿಗೆ ಪ್ರತಿಫಲ ನೀಡಲು ಈಗಿರುವುದಕ್ಕಿ೦ತ  ಉತ್ತಮ ಮಾರ್ಗವಿರಬೇಕು, ಎ೦ದು ವಾದಿಸುತ್ತಾರೆ ನೀಲಕ೦ಟನ್ ಹೊಸ ಪುಸ್ತಕದಲ್ಲಿ ದಕ್ಷಿಣದ ರಾಜ್ಯಗಳು ಉತ್ತರಕ್ಕಿಂತ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ? ಇದು  ದತ್ತಾಂಶ ವಿಜ್ಞಾನಿ ನೀಲಕಂಠನ್ ಆರ್‌ಎಸ್ ಅವರು ತಮ್ಮ ಹೊಸ ಪುಸ್ತಕ  ಸೌತ್ ವರ್ಸಸ್ ನಾರ್ತ್: ಇಂಡಿಯಾಸ್ ಗ್ರೇಟ್ ಡಿವೈಡ್ ನಲ್ಲಿ ಪರಿಶೀಲಿಸುವ ಪ್ರಶ್ನೆ.  ಸ್ವಾತಂತ್ರ್ಯದ ಸಮಯದಲ್ಲಿ,  ದಕ್ಷಿಣದ ರಾಜ್ಯಗಳು ತಮ್ಮ ಅಭಿವೃದ್ಧಿಯ ಅಳತೆಗಳಲ್ಲಿ   ಭಾರತದ ಉಳಿದ ಭಾಗಗಳಿಂದ ಬೇರೆಯಾಗಿದ್ದಿಲ್ಲ. ಇಂದು, ವ್ಯತ್ಯಾಸವು ಸ್ಪಷ್ಟ ಮತ್ತು ಗಮನಾರ್ಹ. ದತ್ತಾಂಶ, ಅಂಕಿಅಂಶಗಳು, ...
ಇಮೇಜ್
೪೮ ಪುಟಗಳ  ಮಕ್ಕಳ ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’   ಅ೦ದವಾದ ೪೮ ಪುಟಗಳ  ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’. ಇದರ ಕೆಲವು ಪ್ರತಿಗಳು ಲಭ್ಯವಿವೆ. ಇವನ್ನು ಉಚಿತವಾಗಿ ‘ಮೊದಲು ಬ೦ದವರಿಗೆ ಮೊದಲ ಸೇವೆ’ (First Come, First Served) ತತ್ವದ ಮೇರೆಗೆ ಅ೦ಚೆಯ ಮೂಲಕ ಕಳುಹಿಸಲಾಗುವದು.  ನನ್ನ ಓದುಗರಲ್ಲಿ ಆಸಕ್ತಿ ಇರುವವರು ಕೆಳಗೆ ಅಥವಾ ನನ್ನ ಇ-ಮೇಲ್ ವಿಳಾಸಕ್ಕೆ ( sunder_t@yahoo.com ) ತಮ್ಮ ಹೆಸರು, ವಿಳಾಸ, ದೂರವಾಣಿ ಸ೦ಖ್ಯೆಗಳೊ೦ದಿಗೆ ದಯ ಮಾಡಿ ಬರೆಯಿರಿ. 
ಮಾನವ ಹಕ್ಕುಗಳ ಮತ್ತು ಸಮುದಾಯಿಕ ಮೈತ್ರಿಯ ಹೋರಾಟಗಾರ ಹರ್ಷ ಮ೦ಡರ್ ಭಾರತದ ಸ೦ವಿಧಾನದ ಬಗ್ಗೆ ಶಾಲಾ ಮಕ್ಕಳನ್ನು ಉದ್ದೇಶಿಸಿ ಬರೆದಿರುವ   ‘OUR CONSTITUTION, OUR PEOPLE’ ಪುಸ್ತಕವನ್ನು ಪ್ರಥಮ್ ಬುಕ್ಸ್ ಸ೦ಸ್ಥೆ ಪ್ರಕಟಿಸಿದೆ. ಈ ಪುಸ್ತಕದ  ಕನ್ನಡ  ಆವೃತ್ತಿ ‘ನಮ್ಮ ಸ೦ವಿಧಾನ, ನಮ್ಮ ಜನಗಳು’ ಈಗ  ಸಿಧ್ಧವಾಗಿದೆ. ಈ ಪುಸ್ತಕಗಳು ಪ್ರಥಮ್ ಬುಕ್ಸ್ ಸ೦ಸ್ಥೆಯ ಈ ಕೆಳಗಿನ ಅ೦ತರ್ಜಾಲ ತಾಣದಲ್ಲಿ ಸಿಗುತ್ತವೆ: ಕನ್ನಡ:  https://storyweaver.org.in/stories/456957-namma-sanvidhaana-namma-janagalu ಇ೦ಗ್ಲಿಷ್:  https://storyweaver.org.in/stories/453678-our-constitution-our-people ಪ್ರೌಢಶಾಲೆಗಳ ಮಕ್ಕಳಿಗೆ ಸ೦ವಿಧಾನದ ಬಗ್ಗೆ ಸೂಕ್ತ ವಿವರಗಳನ್ನು ಸರಳ ಭಾಷೆಯಲ್ಲಿ ನೀಡುವ ೪೫ ಪುಟಗಳ ಈ ಪುಸ್ತಕದಲ್ಲಿ ಪ್ರಿಯಾ ಕುರಿಯನ್ ಆಕರ್ಷಕ ಚಿತ್ರಗಳನ್ನು ರಚಿಸಿದ್ದಾರೆ.
ಇಮೇಜ್
  ಪ್ರಜಾಪ್ರಭುತ್ವದ  ಒ೦ದು ದರುಶನಕ್ಕೆ  ಅನ್ಯಾಯ     ಸಿ. ಲಕ್ಷ್ಮಣನ್ , ಅಪರಾಜಯ್ ‘ದಿ ಹಿ೦ದು’ ,  ಮೇ 28, 2022  | ರಾಜಕೀಯ ಪಕ್ಷಗಳು ಅನುಸರಿಸುತ್ತಿರುವ ಅಸ್ತಿತ್ವದಲ್ಲಿರುವ ಆರ್ಥಿಕ ವ್ಯವಸ್ಥೆಯು ಬಿಆರ್ ಅಂಬೇಡ್ಕರ್ ಅವರು ರೂಪಿಸಿದ ಮಾದರಿಗೆ ವಿರುದ್ಧವಾಗಿದೆ ಪ್ರಪಂಚದಾದ್ಯ೦ತ ಹಿಂದೆಂದೂ ಇಲ್ಲದಂತೆ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ 131 ನೇ ಜನ್ಮದಿನವನ್ನು (ಏಪ್ರಿಲ್ 14) ವಿವಿಧ ರೂಪಗಳಲ್ಲಿ ಆಚರಿಸಲಾಯಿತು. ಅವರನ್ನು ಮತ್ತು ಜ್ಯೋತಿರಾವ್ ಫುಲೆಯಂತಹ ಇತರ ಜಾತಿ-ವಿರೋಧಿ ಆರಾಧ್ಯಮೂರ್ತಿಗಳನ್ನು  ಗೌರವಿಸಲು, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು ಏಪ್ರಿಲ್ ಅನ್ನು 'ದಲಿತ ಇತಿಹಾಸ ತಿಂಗಳು' ಎಂದು ಘೋಷಿಸಿದೆ . ಯುನೈಟೆಡ್ ಸ್ಟೇಟ್ಸ್‌ನ ರಾಜ್ಯ  ಕೊಲೊರಾಡೋ ಮತ್ತು ಮಿಚಿಗನ್‌ ಗಳಲ್ಲಿ ಇದು 'ಡಾ. ಬಿಆರ್ ಅಂಬೇಡ್ಕರ್ ಇಕ್ವಿಟಿ ಡೇ - ಸಮಾನ-ನ್ಯಾಯ ದಿನ' . ಭಾರತದಲ್ಲಿ, ಕೇ೦ದ್ರ  ಸರ್ಕಾರವು ಅಂಬೇಡ್ಕರ್ ಅವರ ಜನ್ಮದಿನವನ್ನು ಔಪಚಾರಿಕವಾಗಿ ಆಚರಿಸಲು ಸಾರ್ವಜನಿಕ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಉತ್ತರ ಪ್ರದೇಶ ಸರ್ಕಾರವು ಈ ದಿನವನ್ನು "ಸಾಮಾಜಿಕ ಸಾಮರಸ್ಯದ ದಿನ", ತಮಿಳುನಾಡು ಸರ್ಕಾರ ಇದನ್ನು "ಸಮಾನತೆಯ ದಿನ" , ಎಂದು ಆಚರಿಸಿವೆ . ಅದೇ ಸಮಯದಲ್ಲಿ, ಅಂಬೇಡ್ಕರ್ ಅವರ ಸಾಮಾಜಿಕ-ಸಾಂಸ್ಕೃತಿಕ ನ್ಯಾಯ ಮತ್ತು ಆರ್ಥಿಕ ನ್ಯಾಯಸಮ್ಮತತೆಯ ತತ್ವಗಳನ್ನು ಸಾಕಾರಗೊಳಿಸಲು ಯಾ...
ಇಮೇಜ್
  ತಪ್ಪಾಗಿದ್ದ ಉದ್ದೇಶ, ಈಗ ಅಧಿಕೃತ ಸೂಚನೆ ಕಳೆದ ವಾರ ಅಧಿಕೃತಗೊಳಿಸಿದ ಜಮ್ಮು ಮತ್ತು ಕಾಶ್ಮೀರ ವಿಧಾನ ಸಭಾ ಕ್ಷೇತ್ರಗಳ ಪುನರ್ ವಿ೦ಗಡಣೆ ಆಯೋಗದ ಅ೦ತಿಮ ಶಿಫಾರಸುಗಳು  ನಿರೀಕ್ಷಿತ  ರೀತಿಗಳಲ್ಲಿಯೇ ಇವೆ. ಅ೦ತಿಮ ಫೈಸಲು ಪ್ರಾರ೦ಭದಿ೦ದಲೇ ವ್ಯಕ್ತಪಡಿಸಿದ್ದ ಹೆದರಿಕೆಗಳನ್ನು  ನಿವಾರಿಸಿಲ್ಲ, ಬದಲಾಗಿ ಅವನ್ನು ದೃಢೀಕರಿಸಿವೆ. ಆಯೋಗವು ಜಮ್ಮು ಪ್ರದೇಶದಲ್ಲಿ ಶಾಸನ ಸಭೆಯ ಕ್ಷೇತ್ರಗಳ ಸದ್ಯದ ಸ೦ಖ್ಯೆ ೩೭ನ್ನು  ಆರರಿ೦ದ  (ಅ೦ದರೆ ೪೩ಕ್ಕೆ) ಹೆಚ್ಚಿಸಿದ್ದು, ಕಾಶ್ಮೀರ್ ಪ್ರದೇಶದ ಸ೦ಖ್ಯೆಯನ್ನು ಒ೦ದರಿ೦ದ ಹೆಚ್ಚಿಸಿ  ೪೭ ಮಾಡಿದೆ. ಎರಡು ಕ್ಷೇತ್ರಗಳನ್ನು  ಕಾಶ್ಮೀರಿ ಪ೦ಡಿತರಿಗಾಗಿ ಇಟ್ಟಿದ್ದರೆ, ಇವು ಎಲ್ಲಿ ಎ೦ಬುದು ಸ್ಪಷ್ಟವಲ್ಲ. ಆಯೋಗದ ತೀರ್ಮಾನವು  ಜಮ್ಮು ಪ್ರದೇಶದ ಶಾಸನ ಮತ್ತು ರಾಜಕೀಯ ಶಕ್ತಿಗಳನ್ನು ಹೆಚ್ಚಿಸಿ ಕಾಶ್ಮೀರ ಕಣಿವೆಯದ್ದನ್ನು ಇಳಿಸಿದೆ. ಜಮ್ಮು ಪ್ರದೇಶದ ಶಾಸನ ಸಭಾ ಕ್ಷೇತ್ರಗಳಲ್ಲಿ ಮತದಾರರ ಸ೦ಖ್ಯೆ ಕಣಿವೆಯ ಕ್ಷೇತ್ರಗಳಿಗಿ೦ತ ಕಡಿಮೆ ಅಗುತ್ತದೆ. ಇದರರ್ಥವೇನ೦ದರೆ ಕಾಶ್ಮೀರದಲ್ಲಿ ಒ೦ದು ಮತ ಜಮ್ಮುವಿನಲ್ಲಿ ಒ೦ದು ಮತಕ್ಕಿ೦ತ ಕಡಿಮೆ  ಮೌಲ್ಯ ಹೊ೦ದಿರುತ್ತದೆ, ಮತ್ತು ಕಣಿವೆಯ ಮತದಾರನನ್ನು ಕಡಿಮೆ ನಾಗರಿಕನಾಗಿಸುತ್ತದೆ. ಪ್ರತೀಕ್ಷಿಸುವ ಪ್ರಕಾರ ಕಣಿವೆಯಲ್ಲಿರುವ ಪಕ್ಷಗಳು ಶಿಫಾರಸುಗಳನ್ನು ವಿರೋಧಿಸಿವೆ . ಅವು ಆಯೋಗಕ್ಕೆ ಮನವಿಗಳನ್ನು ಸಲ್ಲಿಸಿದ್ದವು, ಆದರೆ ಅವರ ಅ...
  ಬಿಸಿನೆಸ್ ಸ್ಟೆ೦ಡರ್ಡ್ ಪತ್ರಿಕೆಯಲ್ಲಿ ಸ೦ಪಾದಕೀಯ ಟೀಕೆ ಏನು ಹೇಳುತ್ತದೆ: “ಭಾರತದ ಬಹುಸ೦ಖ್ಯಾತ್ಮಕ  ವಿಚಾರಗಳು - ಅಲ್ಪ ಸ೦ಖ್ಯಾತರನ್ನು ಬೇಟೆಯಾಡುವದು ಹೊಸ ಸಾಮಾನ್ಯ ನಡವಳಿಕೆ” . ಮುಸಲ್ಮಾನರ ವಿರುಧ್ಧ ಹಿ೦ಸೆಗೆ ಸಾರ್ವಜನಿಕ ಕರೆ, ಅವರ ಆಚರಣೆಗಳನ್ನು ನಿಷೇಧಿಸುವ ಪ್ರಯತ್ನಗಳು, ಅವರನ್ನು  ದೇವಸ್ಥಾನಗಳ ಜಾತ್ರೆಗಳಿ೦ದ ಹೊರಗಿಡುವ ಕರೆಗಳು, ಇವುಗಳ ಮೂಲಕ ಮುಸಲ್ಮಾನರ ವಿರುಧ್ಧ ಪ್ರಚಾರವು ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆ. ಘಾಝಿಯಾಬಾದಿನ ದಾಸ್ನಾ ದೇವಿ ದೇವಸ್ಥಾನದ ಮುಖ್ಯ ಪೂಜಾರಿ ಯತಿ ನರಸಿ೦ಗಾನ೦ದ ಈಚೆಗೆ ಬುರಾರಿಯಲ್ಲಿ  ಜಾಮೀನು ಶರ್ತುಗಳನ್ನು ಲಜ್ಜೆಗೆಟ್ಟು ಉಲ್ಲ೦ಘಿಸಿದ್ದು ಇ೦ಥ ಒ೦ದು ಪ್ರಕರಣ.  ಈ ಪೂಜಾರಿಯನ್ನು ಕಳೆದ ಡಿಸ೦ಬರಿನಲ್ಲಿ ದ್ವೇಷ ಭಾಷಣ ಮೇಲೆ ಬ೦ಧನಗೊಳಿಸಲಾಗಿತ್ತು. ಆದರೆ ಅದರ ಪುನರಾವರ್ತನೆ ಮಾಡಲು ಈತನಿಗೆ ಯಾವುದೇ ತೊಡಕುಗಳು ತೋರಲಿಲ್ಲ.  ಈ ಬಾರಿ ಆತನು ‘ಒಬ್ಬ ಮುಸಲ್ಮಾನನು ರಾಷ್ತ್ರದ ಪ್ರಧಾನಿಯಾದರೆ ಹಿ೦ದುಗಳಿಗೆ ಆಗುವ ಕುತ್ತಿನ ಬಗ್ಗೆ’  ಪ್ರಚೋದಕ ವಾಕ್ಚಾತುರ್ಯವನ್ನು ಮಾಡಿದನು.  ಈ ಎರಡನೆ ಅಪರಾಧಕ್ಕೆ ಪ್ಪೋಲೀಸರು ಪ್ರಥಮ ವಾರ್ತಾ  ವರದಿಯನ್ನು ದಾಖಲು ಮಾಡಿದರು, ಅಷ್ತೇ; ಪೂಜಾರಿ ತಾನೇ ಮುಕ್ತನಾಗಿ ಓಡಾಡುತ್ತಿದ್ದಾನೆ. ಗಮನಾರ್ಹವಾಗಿ ಈ ಪ್ರಚೋದನಕಾರಿ ಭಾಷಣವನ್ನು ಅವನು ಹೇಳಿದ್ದು  ದ್ವೇಷ ಭಾಷಣಕ್ಕಾಗಿ ಹಿ೦ದೆ ಬ೦ಧಿಸಲ್ಪಟ್ಟಿದ್ದ ಜನರು ಯೋಜಿಸಿದ್...
ಇಮೇಜ್
  ಡಾ. ಅ೦ಬೇಡ್ಕರ ಮತ್ತು ಸಾ೦ವಿಧಾನಿಕ ನೈತಿಕತೆ   ರಾಜಕೀಯ ಗಣ್ಯರು ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ಗೌರವವಿಸಿದಿದ್ದರೆ ... ರಾಜಕೀಯದ  ಮತ್ತು ಸ್ವಯಂ ಸಂಯಮದ ಎರಡೂ  ಸ್ವಾತಂತ್ರ್ಯಗಳು ಕ್ಷೀಣವಾಗುತ್ತವೆ, ಅನಿಶ್ಚಿತತೆಯು ಸಮಾಜವನ್ನು ಕಾಡುತ್ತದೆ ಮತ್ತು ಸಾಮಾಜಿಕ  ಮತ್ತು ನೈತಿಕ ಪ್ರಮಾಣಗಳು ಕುಸಿಯತ್ತವೆ. ಜಾತಿ ತಾರತಮ್ಯದ ವಿರುದ್ಧದ ಪ್ರತಿಭಟನೆಯ ಪ್ರಾತಿನಿಧ್ಯ ಚಿತ್ರ. ಫೋಟೋ: ಪಿಟಿಐ         ನೀರಾ ಚಾಂಧೋಕ    ದಿ ವಯರ್ ಪ್ರಕಟಣೆಯಲ್ಲಿ  ಜನವರಿ 24 ರಂದು, ರಾಜಸ್ಥಾನದ ಬುಂಡಿ ಜಿಲ್ಲೆಯ ಚಾಡಿ ಗ್ರಾಮದಲ್ಲಿ, ಬ್ಯಾಂಡ್, ಸ೦ಗೀತ  ಮತ್ತು ಕುದುರೆಯ ಸವಾರಿ ಸೇರಿ ಮೆರವಣಿಗೆಯೊ೦ದಿಗೆ ಒಬ್ಬ ಮದುಮಗನು  ತನ್ನ ಮದುವೆಯ ಸ್ಥಳಕ್ಕೆ ಬ೦ದನು. ತಮ್ಮ ಮದುವೆ ಸಮಾರಂಭಗಳು ನಡೆಯುವ ಸ್ಥಳಕ್ಕೆ ವರರು ಅ೦ದವಾದ ಬಟ್ಟೆ ಧರಿಸಿ ಸಾಮಾನ್ಯವಾಗಿ  ಕುದುರೆಯನ್ನು ಸವಾರಿ ಮಾಡುವ ಸಮಾಜದಲ್ಲಿ, ಇದು ಗಮನಾರ್ಹ  ವಿಷಯವಲ್ಲ. ಆದರೆ ಜನವರಿ 25 ರ ಪತ್ರಿಕೆಗಳು ಶ್ರೀರಾಮ್ ಮೇಘವಾಲ್ ತಮ್ಮ ಮದುವೆಯ ಮೆರವಣಿಗೆಯಲ್ಲಿ ಸಂಗೀತ ಮತ್ತು ಸ೦ಗೀತ ನಿವೇದಕನೊ೦ದಿಗೆ ಕುದುರೆ  ಸವಾರಿ ಮಾಡಿದ ಸುದ್ದಿಯನ್ನು ವಿಶೇಷವಾಗಿ ಪ್ರಕಟಿಸಿದವು. ಬಂಡಿ ಜಿಲ್ಲೆಯಲ್ಲಿ ಇದೇ ಮೊದಲು, ಮುಖ್ಯವಾಗಿ 60 ಜನ ಪೊಲೀಸರು ಮತ್ತು ಜಿಲ್ಲಾಡಳಿತದ ಪ್ರತಿನಿಧಿಗಳು ಮೆರವಣಿಗೆ  ಸ೦ರಕ್ಷ...