ಮೋದಿ ಸಾಕ್ಷ್ಯಚಿತ್ರ ಭಾರತದಲ್ಲಿ ರೂಪ ನಿರ್ಮಾಣದ ಹೊಸದೊ೦ದು ಯುದ್ಧ ನಡೆಯುತ್ತಿದೆ. ಬಿ ಬಿ ಸಿ ಯ ಮೋದಿ ಸಾಕ್ಷ್ಯಚಿತ್ರ ಅದರ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಸಾಮಾಜಿಕ ಮಾಧ್ಯಮ ಜಗಲಿಗಳಲ್ಲಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಪ್ರಧಾನಿ ಮೋದಿ ‘ಬಲಿಷ್ಥ ವ್ಯಕ್ತಿ’ ಎನ್ನುವ ತಮ್ಮ ರೂಪ ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿದ್ದಾರೆ. ‘ದಿ ಪ್ರಿ೦ಟ್’ನಲ್ಲಿ ಶ್ರುತಿ ಕಪಿಲಾ ಜನವರಿ 23, 2023 ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೋ/ANI) ಬಿಬಿಸಿ ಸಾಕ್ಷ್ಯಚಿತ್ರ 'ಮೋದಿ ಪ್ರಶ್ನೆ’ ಹಳೆಯ ಪ್ರಶ್ನೆಗಳನ್ನು ಎತ್ತಿದೆ, ಭಾರತೀಯ ‘ಡಿಜಿಟಲ್’ ಸಮುದಾಯದ ಯೋಧರು ಪ್ರಸಾರಕ ಸ೦ಸ್ಥೆಯನ್ನು ವಜಾಗೊಳಿಸುವಂತೆ ಹೊಸದಾದ ಕರೆಗಳನ್ನು ಪ್ರಚೋದಿಸಿದೆ ಮತ್ತು ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ನಿರ್ಬಂಧಿಸುವಿಕೆಯನ್ನು ಸಹ ಸಾಧಿಸಿದೆ. ಎಲ್ಲಾ ದೇಶೀಯ ಧ್ವನಿ ಮತ್ತು ಕೋಪಕ್ಕೆ ಹೊರತಾಗಿಯೂ, ಸಾಕ್ಷ್ಯಚಿತ್ರದ ಪ್ರಸಾರದ ಮುಖ್ಯ ಪರಿಣಾಮ ಜಾಗತಿಕ ವೇದಿಕೆಯಲ್ಲಿ ಉನ್ನತ ದರ್ಜೆ ಗಳಿಸಲು ಭಾರತದ ರೂಪ ನಿರ್ಮಾಪಕ ಆಟಗಳ ಮೇಲೆ ಬೀಳುವುದು. ಸಾಕ್ಷ್ಯಚಿತ್ರದ ಮೇಲೆ ನಡೆಯುತ್ತಿರುವ ವಿವಾದವು ಅ೦ತಾರಾಷ್ಟ್ರೀಯ ಸ್ಥಾನಕ್ಕೆ ಸೇರಿದ೦ತೆ ಭಾರತ...
ಪೋಸ್ಟ್ಗಳು
FASCISM IN INDIA ಲೇಬಲ್ ಜೊತೆಗೆ ಪೋಸ್ಟ್ಗಳನ್ನು ತೋರಿಸಲಾಗುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತವು 2022 ರಲ್ಲಿ ಕಾರ್ಯಕರ್ತರು, ಮಾಧ್ಯಮಗಳ ಮೇಲೆ ದಬ್ಬಾಳಿಕೆಯನ್ನು ತೀವ್ರಗೊಳಿಸಿತು: ಮಾನವತಾ ಹಕ್ಕುಗಳ ಕಾವಲು ಸ೦ಸ್ಥೆ Human Rights Watch (HRW) - ಹ್ಯೂಮನ್ ರೈಟ್ಸ್ ವಾಚ್ ವರದಿ ಭಾರತದಾದ್ಯಂತ ಅಧಿಕಾರಿಗಳು ಕಾರ್ಯಕರ್ತರು, ಪತ್ರಕರ್ತರು ಮತ್ತು ಸರ್ಕಾರದ ಇತರ ಟೀಕಾಕಾರರನ್ನು ಭಯೋತ್ಪಾದನೆ ಸೇರಿದಂತೆ "ರಾಜಕೀಯ ಪ್ರೇರಿತ" ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಹೇಳಿದೆ. ಜನವರಿ 12, 2023 ‘ದಿ ಹಿ೦ದು’ ದಿನಪತ್ರಿಕೆಯ ವರದಿ ಬುಲ್ಡೋಜರ್ ಉತ್ತರ ಪ್ರದೇಶದ ಅಧಿಕಾರಿಗಳು ಗಲಭೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಪ್ರಯಾಗ ರಾಜ್ ನಲ್ಲಿರುವ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಿದರು. ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. | ಫೋಟೋ ಕ್ರೆಡಿಟ್: ರಾಯಿಟರ್ಸ್ ಹ್ಯೂಮನ್ ರೈಟ್ಸ್ ವಾಚ್ನ ‘ವರ್ಲ್ಡ್ ರಿಪೋರ್ಟ್ 2023 ’ (ಜಾಗತಿಕ ವರದಿ ೨೦೨೩) ಭಾರತೀಯ ಅಧಿಕಾರಿಗಳು 2022 ರ ವೇಳೆಗೆ ಕಾರ್ಯಕರ್ತರ ಗುಂಪುಗಳು ಮತ್ತು ಮಾಧ್ಯಮಗಳ ಮೇಲೆ ತಮ್ಮ ಶಿಸ್ತುಕ್ರಮವನ್ನು "ತೀವ್ರಗೊಳಿಸಿದ್ದಾರೆ ಮತ್ತು ವಿಸ್ತರಿಸಿದ್ದಾರೆ" ಎಂದು ಹೇಳಿದರು. "ಹಿಂದೂ ರಾಷ್ಟ್ರೀಯತಾವಾದಿ" ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು “ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರನ್ನು ನಿಗ್ರಹಿಸುವ ನಿಂದನಾತ್ಮಕ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕೋಮು ವಿಷ 'ಕಲಿಸಿದ ಪಾಠಗಳು' ಮತ್ತು 'ನೀತಿವಂತ' ಹಿಂಸಾಚಾರದ ತಲೆಕೆಳಗಾದ ತರ್ಕ: ಸಾಮೂಹಿಕ ಹತ್ಯೆಯನ್ನು ನೈತಿಕವಾಗಿ ಸಮರ್ಥಿಸಲಾಗುವ ರೀತಿ ನಾಗರಿಕರ ಹತ್ಯೆಯನ್ನು 'ಆಕ್ರಮಣಕಾರಿ' ಅಲ್ಪಸಂಖ್ಯಾತರ ವಿರುದ್ಧ 'ರಕ್ಷಣಾರಹಿತ' ಬಹುಮತಸ್ಥರ ಪ್ರತಿರೋಧ ಎ೦ದು ನೋಡಲಾರಂಭಿಸಲಾಗುತ್ತಿದೆ. ರಹೀಲ ಧತ್ತಿವಾಲಾ ‘ಸ್ಕ್ರೋಲ್. ಇನ್’ ನಲ್ಲಿ ಪ್ರಕಟಿತ ಲೇಖನ ೫-೧೨-೨೦೨೨ ಗೃಹ ಸಚಿವ ಅಮಿತ್ ಶಾ ನವೆಂಬರ್ 25 ರಂದು ಗುಜರಾತ್ನಲ್ಲಿ | @AmitShah/Twitter 1984ರಲ್ಲಿ ನಡೆದ ಸಿಖ್ಖರ ಹತ್ಯೆ ಮತ್ತು 2002ರಲ್ಲಿ ಗುಜರಾತ್ನಲ್ಲಿ ಮುಸ್ಲಿಮರ ಹತ್ಯೆಯ ನಡುವೆ ಗಮನಾರ್ಹ ಸಾಮ್ಯತೆಗಳಿವೆ. ಕೆಲವನ್ನು ಹೆಸರಿಸಲು: 1. ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರಗಳು - ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಗುಜರಾತ್ನಲ್ಲಿ ಭಾರತೀಯ ಜನತಾ ಪಕ್ಷ - ಎರಡು ಹತ್ಯಾಕಾಂಡಗಳನ್ನೂ. ಹಿಂದಿನ ಪ್ರಚೋದಕಗಳಿಗೆ ಹಿಂದೂಗಳ "ಸ್ವಾಭಾವಿಕ" ಪ್ರತಿಕ್ರಿಯೆಗಳಾಗಿವ ಎ೦ದು ಘೋಷಿಸಿದ್ದವು. 2. ಪ್ರಚೋದಕ ಘಟನೆಗಳ ನಂತರ ತಕ್ಷಣವೇ ನಡೆದ ಮುಚ್ಚಿದ-ಬಾಗಿಲಿನ ಸಭೆಗಳಲ್ಲಿ, ಎರಡೂ ಪಕ್ಷಗಳು ಅಲ್ಪಸಂಖ್ಯಾತರ ಮನೆಗಳನ್ನು ಗುರಿಯಾಗಿಸಲು ದಾಳಿಕೋರರಿಗೆ ಮೂರು ದಿನಗಳ ಕಾಲ ಮುಕ್ತ ಅವಕಾಶವನ್ನು ನೀಡಲು ತೀರ್ಮಾನಿಸಿದವು - ಕಾ೦ಗ್ರೆಸ್ಸಿನ ಪ್ರಕರಣದಲ್ಲಿ ಸಿಖ್ಖರು ಮತ್ತು ಬಿಜೆಪಿಯ ಸ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಂವಿಧಾನದ ದಿನದಂದು, ಮೋದಿ ಸರ್ಕಾರವು ಅಂಬೇಡ್ಕರ್ ಮೇಲೆ ಆರ್ ಎಸ್ ಎಸ್ಸಿನ ಸೇಡು ತೀರಿಸಿಕೊಳ್ಳುತ್ತಿದೆ ಬರೆದವರು : ಕವಿತಾ ಕೃಷ್ಣನ್ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ ರ್ತೆ ‘ದಿ ವಯರ್’ ನಲ್ಲಿ ಪ್ರಕಟಿತ 'ಭಾರತ: ಪ್ರಜಾಪ್ರಭುತ್ವದ ತಾಯಿ' ಎಂಬ ಪರಿಕಲ್ಪನೆಯ ಟಿಪ್ಪಣಿಯು ಭಾರತೀಯ ಸಂವಿಧಾನದ ನಿಜವಾದ ಸ್ಫೂರ್ತಿ ಮತ್ತು ತತ್ವಗಳನ್ನು ಸಂಪೂರ್ಣವಾಗಿ ಅಳಿಸಿಹಾಕುತ್ತದೆ. ಬದಲಾಗಿ, ಇದು ಬಹಿರಂಗವಾಗಿ ಹಿಂದೂ ಪ್ರಾಬಲ್ಯದ ನಿರೂಪಣೆಯನ್ನು ಧೈರ್ಯದಿಂದ ತಳ್ಳುತ್ತದೆ. ಸರ್ಕಾರದ ರಿ ಜಿ ನರೇಂದ್ರ ಮೋದಿ ಸರ್ಕಾರವು ಈ ವರ್ಷ ಸಂವಿಧಾನ ದಿನವನ್ನು (ನವೆಂಬರ್ 26) “ ಭಾರತ: ಲೋಕತಂತ್ರ ಕಿ ಜನನಿ (ಭಾರತ: ಪ್ರಜಾಪ್ರಭುತ್ವದ ತಾಯಿ)” ವಿಷಯದ ಮೇಲೆ ಕಾರ್ಯಕ್ರಮಗಳೊಂದಿಗೆ ಆಚರಿಸಲು ಕರೆ ನೀಡಿದೆ. Indian Council of Hisorical Research (ICHR - ಭಾರತದ ಐತಿಹಾಸಿಕ ಸ೦ಶೋಧನೆಯ ಮ೦ಡಳಿ) ಈ ಬಗ್ಗೆ ಸಿದ್ಧಪಡಿಸಿದ ಪರಿಕಲ್ಪನೆಯ ಟಿಪ್ಪಣಿಯನ್ನು ಸರ್ಕಾರಿ ಆದೇಶದ (GO) ಜೊತೆಗೆ ಪ್ರಸಾರ ಮಾಡಲಾಗಿದೆ, ಅದರ ಪಠ್ಯವು ಭಾರತೀಯ ಸಂವಿಧಾನದ ನಿಜವಾದ ಸ್ಫೂರ್ತಿ ಮತ್ತು ತತ್ವಗಳನ್ನು ಸಂಪೂರ್ಣವಾಗಿ ಅಳಿಸುತ್ತದೆ. ಬದಲಾಗಿ, ಇದು ಬಹಿರಂಗವಾಗಿ ಹಿಂದೂ ಪ್ರಾಬಲ್ಯದ ನಿರೂಪಣೆಯನ್ನು ಧೈರ್ಯದಿಂದ ತಳ್ಳುತ್ತದೆ. ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ನವೆಂಬರ್ 26, 1949 ರಂದು ಕರಡು ಸಂವಿಧಾನವ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನಾದವ್ ಲಾಪಿಡ್ : ‘ಕಾಶ್ಮೀರ ಫೈಲ್ಸ್’ ಟೀಕೆಗಳನ್ನು ಮಾಡಿದ ಕಾರಣ ಮತ್ತು ಅದರ ತಕ್ಷಣದ ಪರಿಣಾಮಗಳು: ‘ಆತಂಕ, ಅಸ್ವಸ್ಥತೆ’ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ. ‘ಕಾಶ್ಮೀರ್ ಫೈಲ್ಸ್’ ಚಲನ ಚಿತ್ರದ ವಿರುದ್ಧ ತನ್ನ ಮಹಾನ್ ರಾಜಕೀಯ ಹೇಳಿಕೆಯನ್ನು ನೀಡುವ ಮೊದಲು ಇಡೀ ದಿನ ತಾನು 'ಆತಂಕಿತನಾಗಿದ್ದೆ' ಎಂದು ನಾದವ್ ಲಾಪಿಡ್ ಹೇಳಿದರು. ‘ಜನರು ಬಂದು ನನಗೆ ಧನ್ಯವಾದ ಹೇಳಿದರು’, ಎಂದು ಅವರು ನಂತರದ ಘಟನೆಗಳ ಬಗ್ಗೆ ಹೇಳಿದರು. -ಇಂಡಿಯನ್ ಎಕ್ಸ್ಪ್ರೆಸ್| ನವೆಂಬರ್ 30, 2022 9:01:45 am ಇತ್ತೀಚೆಗೆ ಮುಕ್ತಾಯಗೊಂಡ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ತಮ್ಮ ಕಾಮೆಂಟ್ಗಳಿಂದ ಕೋಲಾಹಲಕ್ಕೆ ಕಾರಣರಾದ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಸಂದರ್ಶನವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ವಿರುದ್ಧ ಮಾತನಾಡುವುದು 'ಸುಲಭವಾಗಿದ್ದಿಲ್ಲ' ಮತ್ತು ಈ ಬಗ್ಗೆ ಅನುಭವಿಸಿದ ಆತಂಕದ ಬಗ್ಗೆ ವ್ಯಕ್ತಪಡಿಸಿದರು. ಉತ್ಸವದ ಸೋಮವಾರದ ಸಮಾರೋಪ ಸಮಾರಂಭದಲ್ಲಿ, ತೀರ್ಪುಗಾರರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಲ್ಯಾಪಿಡ್ ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಚಲನಚಿತ್ರವನ್ನು 'ಅಶ್ಲೀಲ, ಪ್ರಚಾರ' ಎಂದು ಕರೆದರು. ಗಣ್ಯರು ಮತ್ತು ಚಿತ್ರರಂಗದ ಪ್ರಸಿಧ್ಧ ವ್ಯಕ್ತಿಗಳಿಂದ ತುಂಬಿದ್ದ ಜನಸಮೂಹದ ಮುಂದೆ ಅವರು ಈ ಹ...