ಪೋಸ್ಟ್‌ಗಳು

ಅಕ್ಟೋಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
      ಅನಿಶ್ಚಿತ ನ್ಯಾಯ : ಈಶಾನ್ಯ ದೆಹಲಿಯಲ್ಲಿ 2020 ರಲ್ಲಿ ನಡೆದ   ಹಿಂಸಾಚಾರದ   ಕುರಿತು   ನಾಗರಿಕ ಸಮಿತಿಯ ವರದಿ   ನ್ಯಾಯಮೂರ್ತಿ ( ನಿವೃತ್ತ ) ಮದನ ಬಿ . ಲೋಕೂರ್ ‌,  ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಧೀಶರು ( ಅಧ್ಯಕ್ಷರು ) ನ್ಯಾಯಮೂರ್ತಿ ( ನಿವೃತ್ತ )  ಎ . ಪಿ . ಶಾಹ್ , ನಿವೃತ್ತ ಮುಖ್ಯ ನ್ಯಾಯಾಧೀಶರು , ಮದ್ರಾಸ್ ‌ ಮತ್ತು ನವದೆಹಲಿ ಉಚ್ಚನ್ಯಾಯಾಲಯ ಗಳು,   ಹಾಗೂ   ಮಾಜಿ ಅಧ್ಯಕ್ಷರು , ಕಾನೂನು ಆಯೋಗ ನ್ಯಾಯಮೂರ್ತಿ ( ನಿವೃತ್ತ )   ಆರ್ . ಎಸ್ . ಸೋಧಿ , ಮಾಜಿ ನ್ಯಾಯಾಧೀಶರು ,  ಉಚ್ಚನ್ಯಾಯಾಲಯ , ನವದೆಹಲಿ ನ್ಯಾಯಮೂರ್ತಿ ( ನಿವೃತ್ತ )   ಅಂಜನ ಪ್ರಕಾಶ್ ‌, ಮಾಜಿ ನ್ಯಾಯಾಧೀಶರು , ಉಚ್ಚನ್ಯಾಯಾಲಯ , ಪಾಟ್ನಾ ಶ್ರೀ . ಜಿ . ಕೆ . ಪಿಳ್ಳೆ , ಐ . ಎ . ಎಸ್ ‌ ( ನಿವೃತ್ತ ), ಮಾಜಿ ಗೃಹ ಕಾರ್ಯದರ್ಶಿ , ಭಾರತ ಸರ್ಕಾರ       ಕಾರ್ಯಕಾರಿ ಸಾರಾಂಶ ೨೦೨೦ ನೇ ಸಾಲಿನ ಫೆಭ್ರವರಿ ೨೩ ಮತ್ತು ೨೬ ರ ನಡುವೆ ದೆಹಲಿಯ ಈಶಾನ್ಯಭಾಗದಲ್ಲಿ ನಡೆದ ಕೋಮುಗಲಭೆಯು ಇಡೀ ಜಿಲ್ಲೆಯನ್ನು ನಡುಗುವಂತೆ ಮಾಡಿತು . ಈ ನಡೆದ ಗಲಭೆಯು   ೫೩ ಜನರ ಮರಣಕ್ಕೆ ಕಾರಣವಾಯಿತು   ಮತ್ತು ನೂರ ಕ್ಕೂ ಹೆಚ್ಚು ಜನರು ಗಾಯಗೊಂಡರು . ಮನೆ , ಶಾಲೆ , ವಾಣಿಜ್ಯ ಸಂಸ್ಥೆ ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿ ನಡೆದವು . ನಾಗರಿಕ ಸಮಿತಿಯು ಪ್ರಸ್ತುತಪಡಿಸುತ್ತಿರುವ ಈ ವರದಿಯು ಗಲಭೆಯಿಂದ ಉ