ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ಮೋದಿ ಸಾಕ್ಷ್ಯಚಿತ್ರ    ಭಾರತದಲ್ಲಿ   ರೂಪ ನಿರ್ಮಾಣದ   ಹೊಸದೊ೦ದು ಯುದ್ಧ ನಡೆಯುತ್ತಿದೆ. ಬಿ ಬಿ ಸಿ ಯ ಮೋದಿ ಸಾಕ್ಷ್ಯಚಿತ್ರ ಅದರ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಸಾಮಾಜಿಕ ಮಾಧ್ಯಮ ಜಗಲಿಗಳಲ್ಲಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಪ್ರಧಾನಿ ಮೋದಿ  ‘ಬಲಿಷ್ಥ ವ್ಯಕ್ತಿ’ ಎನ್ನುವ ತಮ್ಮ ರೂಪ  ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿದ್ದಾರೆ. ‘ದಿ ಪ್ರಿ೦ಟ್’ನಲ್ಲಿ    ಶ್ರುತಿ ಕಪಿಲಾ ಜನವರಿ 23, 2023  ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೋ/ANI) ಬಿಬಿಸಿ ಸಾಕ್ಷ್ಯಚಿತ್ರ 'ಮೋದಿ ಪ್ರಶ್ನೆ’ ಹಳೆಯ ಪ್ರಶ್ನೆಗಳನ್ನು ಎತ್ತಿದೆ, ಭಾರತೀಯ ‘ಡಿಜಿಟಲ್’  ಸಮುದಾಯದ ಯೋಧರು ಪ್ರಸಾರಕ ಸ೦ಸ್ಥೆಯನ್ನು  ವಜಾಗೊಳಿಸುವಂತೆ ಹೊಸದಾದ ಕರೆಗಳನ್ನು  ಪ್ರಚೋದಿಸಿದೆ ಮತ್ತು  ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ನಿರ್ಬಂಧಿಸುವಿಕೆಯನ್ನು ಸಹ  ಸಾಧಿಸಿದೆ.  ಎಲ್ಲಾ ದೇಶೀಯ ಧ್ವನಿ ಮತ್ತು ಕೋಪಕ್ಕೆ ಹೊರತಾಗಿಯೂ, ಸಾಕ್ಷ್ಯಚಿತ್ರದ ಪ್ರಸಾರದ ಮುಖ್ಯ  ಪರಿಣಾಮ ಜಾಗತಿಕ ವೇದಿಕೆಯಲ್ಲಿ ಉನ್ನತ ದರ್ಜೆ ಗಳಿಸಲು ಭಾರತದ ರೂಪ ನಿರ್ಮಾಪಕ ಆಟಗಳ  ಮೇಲೆ ಬೀಳುವುದು. ಸಾಕ್ಷ್ಯಚಿತ್ರದ ಮೇಲೆ ನಡೆಯುತ್ತಿರುವ ವಿವಾದವು  ಅ೦ತಾರಾಷ್ಟ್ರೀಯ ಸ್ಥಾನಕ್ಕೆ ಸೇರಿದ೦ತೆ   ಭಾರತದ ಹೊಸ ಯುದ್ಧಗಳ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ.  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ಯುಗದ ಬಲಿ
ಇಮೇಜ್
  ಭಾರತವು 2022 ರಲ್ಲಿ ಕಾರ್ಯಕರ್ತರು, ಮಾಧ್ಯಮಗಳ ಮೇಲೆ ದಬ್ಬಾಳಿಕೆಯನ್ನು ತೀವ್ರಗೊಳಿಸಿತು: ಮಾನವತಾ ಹಕ್ಕುಗಳ ಕಾವಲು ಸ೦ಸ್ಥೆ Human Rights Watch (HRW) - ಹ್ಯೂಮನ್ ರೈಟ್ಸ್ ವಾಚ್ ವರದಿ ಭಾರತದಾದ್ಯಂತ ಅಧಿಕಾರಿಗಳು ಕಾರ್ಯಕರ್ತರು, ಪತ್ರಕರ್ತರು ಮತ್ತು ಸರ್ಕಾರದ ಇತರ ಟೀಕಾಕಾರರನ್ನು ಭಯೋತ್ಪಾದನೆ ಸೇರಿದಂತೆ "ರಾಜಕೀಯ ಪ್ರೇರಿತ" ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಹೇಳಿದೆ.  ಜನವರಿ 12, 2023     ‘ದಿ ಹಿ೦ದು’   ದಿನಪತ್ರಿಕೆಯ ವರದಿ   ಬುಲ್ಡೋಜರ್ ಉತ್ತರ ಪ್ರದೇಶದ ಅಧಿಕಾರಿಗಳು ಗಲಭೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಪ್ರಯಾಗ ರಾಜ್ ನಲ್ಲಿರುವ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಿದರು. ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. | ಫೋಟೋ ಕ್ರೆಡಿಟ್: ರಾಯಿಟರ್ಸ್  ಹ್ಯೂಮನ್ ರೈಟ್ಸ್ ವಾಚ್‌ನ ‘ವರ್ಲ್ಡ್ ರಿಪೋರ್ಟ್ 2023 ’  (ಜಾಗತಿಕ ವರದಿ ೨೦೨೩)  ಭಾರತೀಯ ಅಧಿಕಾರಿಗಳು 2022 ರ ವೇಳೆಗೆ ಕಾರ್ಯಕರ್ತರ ಗುಂಪುಗಳು ಮತ್ತು ಮಾಧ್ಯಮಗಳ ಮೇಲೆ ತಮ್ಮ ಶಿಸ್ತುಕ್ರಮವನ್ನು "ತೀವ್ರಗೊಳಿಸಿದ್ದಾರೆ ಮತ್ತು ವಿಸ್ತರಿಸಿದ್ದಾರೆ" ಎಂದು ಹೇಳಿದರು. "ಹಿಂದೂ ರಾಷ್ಟ್ರೀಯತಾವಾದಿ" ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು “ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರನ್ನು ನಿಗ್ರಹಿಸುವ ನಿಂದನಾತ್ಮಕ  ಮತ್ತು ತಾರತಮ್ಯದ