ಮೋದಿ ಸಾಕ್ಷ್ಯಚಿತ್ರ ಭಾರತದಲ್ಲಿ ರೂಪ ನಿರ್ಮಾಣದ ಹೊಸದೊ೦ದು ಯುದ್ಧ ನಡೆಯುತ್ತಿದೆ. ಬಿ ಬಿ ಸಿ ಯ ಮೋದಿ ಸಾಕ್ಷ್ಯಚಿತ್ರ ಅದರ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಸಾಮಾಜಿಕ ಮಾಧ್ಯಮ ಜಗಲಿಗಳಲ್ಲಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಪ್ರಧಾನಿ ಮೋದಿ ‘ಬಲಿಷ್ಥ ವ್ಯಕ್ತಿ’ ಎನ್ನುವ ತಮ್ಮ ರೂಪ ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿದ್ದಾರೆ. ‘ದಿ ಪ್ರಿ೦ಟ್’ನಲ್ಲಿ ಶ್ರುತಿ ಕಪಿಲಾ ಜನವರಿ 23, 2023 ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೋ/ANI) ಬಿಬಿಸಿ ಸಾಕ್ಷ್ಯಚಿತ್ರ 'ಮೋದಿ ಪ್ರಶ್ನೆ’ ಹಳೆಯ ಪ್ರಶ್ನೆಗಳನ್ನು ಎತ್ತಿದೆ, ಭಾರತೀಯ ‘ಡಿಜಿಟಲ್’ ಸಮುದಾಯದ ಯೋಧರು ಪ್ರಸಾರಕ ಸ೦ಸ್ಥೆಯನ್ನು ವಜಾಗೊಳಿಸುವಂತೆ ಹೊಸದಾದ ಕರೆಗಳನ್ನು ಪ್ರಚೋದಿಸಿದೆ ಮತ್ತು ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ನಿರ್ಬಂಧಿಸುವಿಕೆಯನ್ನು ಸಹ ಸಾಧಿಸಿದೆ. ಎಲ್ಲಾ ದೇಶೀಯ ಧ್ವನಿ ಮತ್ತು ಕೋಪಕ್ಕೆ ಹೊರತಾಗಿಯೂ, ಸಾಕ್ಷ್ಯಚಿತ್ರದ ಪ್ರಸಾರದ ಮುಖ್ಯ ಪರಿಣಾಮ ಜಾಗತಿಕ ವೇದಿಕೆಯಲ್ಲಿ ಉನ್ನತ ದರ್ಜೆ ಗಳಿಸಲು ಭಾರತದ ರೂಪ ನಿರ್ಮಾಪಕ ಆಟಗಳ ಮೇಲೆ ಬೀಳುವುದು. ಸಾಕ್ಷ್ಯಚಿತ್ರದ ಮೇಲೆ ನಡೆಯುತ್ತಿರುವ ವಿವಾದವು ಅ೦ತಾರಾಷ್ಟ್ರೀಯ ಸ್ಥಾನಕ್ಕೆ ಸೇರಿದ೦ತೆ ಭಾರತದ ಹೊಸ ಯುದ್ಧಗಳ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ಯುಗದ ಬಲಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ