ಸಾ೦ವಿಧಾನಿಕ ಕಾನೂನಿನ  ತಜ್ಞ ಗೌತಮ್ ಭಾಟಿಯಾ

ಅವರು ಭಾರತದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಆ ಹುದ್ದೆಯಲ್ಲಿ ಒಂದು ವರ್ಷವನ್ನು ಪೂರ್ಣಗೊಳಿಸಿದ ಕುರಿತು ಟ್ವೀಟ್ ಮಾಡಿದ್ದಾರೆ


“ಈ ವಾರ ಇ೦ದಿನ ಭಾರತದ ಮುಖ್ಯ ನ್ಯಾಯಾಧೀಶರು ಈ ಹುದ್ದೆಯಲ್ಲಿ ಒ೦ದು ವರ್ಷಕಾಲ ಪೂರ್ತಿಸುತ್ತಾರೆ.


ಪ್ರಮುಖವಾದ ಬಾಕಿ ಇರುವ ಸಾ೦ವಧಾನಿಕ ಪ್ರಕರಣಗಳಲ್ಲಿ ಒ೦ದೇ ಒ೦ದನ್ನಾದರೂ ಇತ್ಯರ್ಥಗೊಳಿಸಲಾಗಿಲ್ಲ.


ಕಾನೂನಿನ ಅನುಷ್ಟಾನದ ಬಗ್ಗೆ ಅನೇಕ ಚರ್ಚಾಸಭೆಗಳನ್ನು ನಡೆಯಿಸಲಾಗಿದೆ.


ಅದೇ ಕಾನೂನಿನ ಅನುಷ್ಟಾನದಮೇಲೆ ಅನೇಕ ಬುಲ್ಡೋಝರ್ಗಳನ್ನು ಚಲಾಯಿಸಲಾಗಿದೆ.”





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು